Skip to main content

Posts

Showing posts from May, 2024

.ಪತ್ರಕರ್ತರ ಅಂದರೂ ಕೂಡ ದಂಡ ಹಾಕಿದ ದಕ್ಷ ಖಡಕ್ ಪೊಲೀಸ್ ಠಾಣಾಧಿಕಾರಿ , ಗಿರಿ ಉಪ್ಪಾರ್

 ಈಗಿನ ಕಾಲದಲ್ಲಿ ಪೊಲೀಸ್ ಅಧಿಕಾರಿಗಳಾಗಲಿ ಮತ್ತು ಬೇರೆ ಇಲಾಖೆ ಅಧಿಕಾರಿಗಳ ಆಗಲಿ ಅವರಿಗೆ ಪತ್ರಕರ್ತರಂದರೆ ಸ್ವಲ್ಪ ಭಯ ಹೆದರಿಕೆ ಇದ್ದೇ ಇರುತ್ತದೆ ಏಕೆಂದರೆ ತಾವು ಸರ್ಕಾರಿ ಹುದ್ದೆಯಲ್ಲಿ ಇರುವಾಗ ಪತ್ರಕರ್ತರು ಯಾವುದೇ ವಿಡಿಯೋ ಆಗಲಿ ಫೋಟೋಸ್ ಆಗಲಿ ತೆಗೆದುಬಿಟ್ಟು ಪ್ರಿಂಟ್ ಮೀಡಿಯಾದಲ್ಲಾಗಲಿ ಎಲೆಕ್ಟ್ರಿಕ್ ಮೀಡಿಯಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಾಗಲಿ ಸುದ್ದಿಗಳನ್ನು ಮಾಡಿದರೆ , ನಮ್ಮ ಹುದ್ದೆಗೆ ಕಳಂಕ ತರಬಹುದು ಏನೋ ಅನ್ನುವಂತ ಭಯ ಇದ್ದೇ ಇರುತ್ತದೆ   . ಆದರೆ   ಇಲ್ಲೊಬ್ಬ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಹಾರೂಗೇರಿ ಪಟ್ಟಣದ ಠಾಣಾಧಿಕಾರಿ ಗಿರಿ ಉಪ್ಪಾರ್ ಅವರು ಕುಡಚಿ - ಜಮಖಂಡಿ ರಾಜ್ಯ ಹೆದ್ದಾರಿಯ ಮೇಲೆ ಹಾರೂಗೇರಿ ಕ್ರಾಸ್ ಹತ್ತಿರ ಕೆಲವು ಪೊಲೀಸ್ ಸಿಬ್ಬಂದಿ ಜೊತೆ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ  , ಎಲ್ಲ ದ್ವಿ ಚಕ್ರ ವಾಹನದ ಸವಾರರಿಗೆ ಹಾಗೂ ನಾಲ್ಕು ಚಕ್ರದ ಸವಾರರಿಗೆ ಕೂಡ ವಾಹನದ ಕಾಗದ ಪತ್ರಗಳನ್ನು ತಪಾಸಣೆ ಮಾಡಿ ದಂಡವನ್ನು ವಿಧಿಸುತ್ತಿದ್ದರು . ಅದೇ ರಾಜ್ಯ ಹೆದ್ದಾರಿ ಬನಹಟ್ಟಿಯಿಂದ ಚಿಂಚಲಿ ಪಟ್ಟಣಕ್ಕೆ ಮದುವೆಗೆ ಎಂದು ಹೋಗುತ್ತಿರುವ ನಿಷ್ಠಾವಂತ ಪತ್ರಕರ್ತ ಅವರ ಸ್ಕೂಟಿಯನ್ನು ಸೈಡ್ ಹಾಕಿದರು ಪತ್ರಕರ್ತರಿಗೆ ಒಂದು ಧೈರ್ಯ ಇದ್ದೇ ಇರುತ್ತದೆ ಏನೆಂದರೆ ಪತ್ರಕರ್ತರ ಹತ್ತಿರ ಗುರುತಿನ ಐಡಿ ಕಾರ್ಡ್ ತೋರಿಸಿದರೆ ಸಾಕು ಪೊಲೀಸರ...

ಹೋರಾಟಗಾರತಿ ಜಯಶ್ರೀ ಗುರನ್ನವರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜ್ಯ ನೇಕಾರ ಸೇವಾ ಸಂಘ*

*ಹೋರಾಟಗಾರತಿ ಜಯಶ್ರೀ ಗುರನ್ನವರ್  ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜ್ಯ ನೇಕಾರ ಸೇವಾ ಸಂಘ*   ಬಾಗಲಕೋಟ / ರಬಕವಿ ಬನಹಟ್ಟಿ : ತಾಲೂಕಿನ  ಮಹಾಲಿಂಗಪುರ್     ಪಟ್ಟಣದಲ್ಲಿ  ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ವತಿಯಿಂದ  ರೈತ ಸಂಘದ ಹೋರಾಟಗಾರತಿ ಜಯಶ್ರೀ ಗುರಣ್ಣನವರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು .   ಬೆಳಗಾವಿ ಜಿಲ್ಲೆಯವರಾದ ಇವರು  ಅಕಾಲಿಕ ಮರಣ ಹೊಂದಿದ್ದು  ,  ರೈತ ಸಂಘದ ಗಟ್ಟಿ ಧ್ವನಿಯಾಗಿದ್ದ ಮಹಿಳಾ ಹೋರಾಟಗಾರತಿ ರೈತರ,  ನೇಕಾರರ  , ಕಾರ್ಮಿಕರ ಅನೇಕ ಹೊರಾಟಗಳಲ್ಲಿ ಮುಂಚೂಣಿ ಯಲ್ಲಿ ಭಾಗವಹಿಸಿ ಅಧಿಕಾರಿಗಳನ್ನು  ಮತ್ತು ಸರಕಾರಗಳನ್ನು ಎಚ್ಚರಿಸಿ ಜನಸಾಮಾನ್ಯರಿಗೆ ನ್ಯಾಯದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ದಿಟ್ಟ ಹೋರಾಟಗಾರತಿ ಯನ್ನು ಕಳೆದುಕೊಂಡಿದ್ದು ಸಂಘಟನಾ ಶಕ್ತಿ ಯನ್ನು  ಕುಂದಿದಂತಾಗಿದೆ ಎಂದು ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಅಳಲು ತೋಡಿಕೊಂಡರು.  ಈ ಸಂದರ್ಭದಲ್ಲಿ  ಶಿವಲಿಂಗ ಜಿ ಟಿರಕಿ ಸಂಗಪ್ಪ ಹಳ್ಳೂರ ರಾಜೇಂದ್ರ ಮಿರ್ಜಿ , ಬಂದೇನಮಾಜ್ ಪಕಾಲಿ , ಸಂಗಮ್ ಲಕ್ಷ್ಮಣ ಬ್ಯಾಳಿ ರಾಜು ಕುಕ್ಕುಗೋಳ, ಮಲ್ಲು ಕಾಗಿ , ಸಂಗಮೇಶ ಗಿರಮಲ್ಲ ಕೈಸೋಲಗಿ ಇನ್ನೂ ಅನೇಕರು ಇದ್ದರು.   ವರದಿ:   ಮಹಬೂಬ್ ಎಂ ಬಾರಿಗಡ್ಡಿ

ನೀರಿನ ಟ್ಯಾಂಕ್ ಒಂದರಲ್ಲಿ ಬಿದ್ದ ಆರು ವರ್ಷದ ಮಗುವಿನ ಪ್ರಾಣ ಕಾಪಾಡಿದ ಯುವಕ ಅಸದದುಲ್ಲಾ

 *ಬಾಗಲಕೋಟೆ/*ರಬಕವಿ ಬನಹಟ್ಟಿ* :   ಈಗಿನ ಕಾಲದ ಮಕ್ಕಳು ತಮ್ಮದೇ ಆದ ಮೊಬೈಲ್ ಫೋನಿನ ಜಗತ್ತಿನಲ್ಲಿ ಇರುತ್ತಾರೆ, ಆದರೆ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದ ಭಾರಪೇಟ ಗಲ್ಲಿಯಲ್ಲಿ  ಅಸದದುಲ್ಲಾ ಎಂಬ ಯುವಕ ತನ್ನ ಪ್ರಾಣವನ್ನು ಲೆಕ್ಕಿಸದೆ 6 ವರ್ಷದ ಮಾಹೆರಾ ಎಂಬ ಹೆಣ್ಣಮಗು  ಆಟ ಆಡುತ್ತಿರುವಾಗ  ನೀರಿನ ಟ್ಯಾಂಕ್ ಒಂದರಲ್ಲಿ  ಬಿದ್ದು ನೀರು ಕುಡಿದು ಪ್ರಜ್ಞೆಯನ್ನು ತಪ್ಪಿತ್ತು.  ಕೂಡಲೇ ನೋಡಿದ ಯುವಕನು ಆಕೆಯನ್ನು ಕೈಯಲ್ಲಿ ಗಾಬರಿ ಗೊಳ್ಳದೆ  ಎತ್ತಿಕೊಂಡು  ಹೋಗಿ ಸಮೀಪದ ಡೊರ್ಲೆ ಮಕ್ಕಳ ಆಸ್ಪತ್ರೆಗೆ  ದಾಖಲಿಸಿ  ,  ಮಗುವಿನ  ಪ್ರಾಣ ಉಳಿಸಿದ ಘಟನೆಯನ್ನು ನಡೆದಿದೆ.   ಮಾಹೆರಾ ಅಬ್ದುರಜಾಕ ಇನಾಮ್ದಾರ್ ಎಂಬ 6 ವರ್ಷದ ಹೆಣ್ಣು ಮಗುವಿನ ಪ್ರಾಣವನ್ನು ಕಾಪಾಡಿದ ,  ಅಸದದ್ದುಲ್ಲಾ ಗದ್ಯಾಳ ಎಂಬ ಯುವಕನಿಗೆ  ಜಮಿಯತ್ ಎ ಉಲ್ಮಾ ಸಂಘಟನೆಯವರು ಕರೆದು ಇವರ ಕಾರ್ಯವನ್ನು ಮೆಚ್ಚಿ ,   ಸನ್ಮಾನ ಮಾಡಿದರು.   ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಮೋಸಿನ್ಅಹಮದ್ ಗೋಕಾಕ್, ಮಾನವೀತೆಯ ಕೆಲಸ , ನಮ್ಮ ಸಮಾಜ ಹೆಮ್ಮೆ ಪಡುವ ಸಂಗತಿ  ಮೊದಲು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮನುಷ್ಯತ್ವ ಅಥವಾ ಮಾನವೀಯತೆ ಇಂದ್ ಜೀವನ ಸಾಗಿಸಬೇಕು ಎಂದು...