Skip to main content

Posts

Showing posts from March, 2023

ಆಮ್ ಆದ್ಮಿ ಪಕ್ಷದ ಪ್ರಚಾರದ ಎಲ್ ಸಿ ಡಿ ವಾಹನ ಅಧಿಕೃತವಾಗಿ ಚಾಲನೆ

 *ರಬಕವಿ ಬನಹಟ್ಟಿ*  ಬಾಗಲಕೋಟ್ ಜಿಲ್ಲೆಯ ತೇರದಾಳ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ   ಪ್ರಚಾರದ LCD ಮಾದರಿಯ ವಾಹನವನ್ನು ಅಧಿಕೃತ ಚಾಲನೆ ನೀಡಿದರು . ಪಕ್ಷದ ಪ್ರಚಾರದ ವಾಹನವನ್ನು ತೆರೆದಾಳ್ ಮತಕ್ಷೇತ್ರದ ಆಕಾಂಕ್ಷೆ ಅಭ್ಯರ್ಥಿ ಅರ್ಜುನ್ ಹಲಗಿ ಗೌಡರ್ ಅವರ ಹುಟ್ಟುರಾದ ಮಧುಬಾವಿ ಗ್ರಾಮದಲ್ಲಿ , ಗುರು ಹಿರಿಯರ ಹಾಗೂ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಸಮ್ಮುಖದಲ್ಲಿ ಪ್ರಚಾರದ ಎಲ್ಸಿಡಿ ಮಾದರಿಯ ವಾಹನವನ್ನು ಪೂಜೆ ಆರತಿ ಬೆಳಗುವುದರ ಮೂಲಕ ಹಾಗೂ ರಿಬ್ಬನ್ ಕಟ್ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆಯನ್ನು ನೀಡಿದರು  . ಈ ಸಂದರ್ಭದಲ್ಲಿ ಮಾತನಾಡಿದ ತೇರದಾಳ ಮತ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ಅರ್ಜುನ್ ಹಲ್ಗಿ ಗೌಡರ್ ಬರುವ 2023ರ ವಿಧಾನಸಭೆ ಚುನಾವಣೆಯ ಅಂಗವಾಗಿ , ಈ ಎಲ್ ಸಿ ಡಿ ಪರದೆಯ ವಾಹನವನ್ನು ಆರಂಭ ಮಾಡಿದ್ದೇವೆ .  ಮತ್ತು ಬರುವ ದಿನಮಾನಗಳಲ್ಲಿ " *ನನ್ನ ಹಳ್ಳಿ ನನ್ನ* *ಕನಸು* " ಅನ್ನುವಂತಹ ಒಂದು ಕಾನ್ಸೆಪ್ಟ್ ಮೂಲಕ , ಪ್ರತಿಯೊಂದು ಗ್ರಾಮಕ್ಕೆ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಸಂಗ್ರಹ ಮಾಡುತ್ತೇವೆ . ಇದರ ಜೊತೆಗೆ ನಾಳೆ ಮಹಾಲಿಂಗಪೂರ  ನಗರದಲ್ಲಿ ತೇರದಾಳ   ಮತ ಕ್ಷೇತ್ರ ಯಾವ ರೀತಿ ಬದಲಾಗಬೇಕು , ಹಾಗೂ ಯಾವ ರೀತಿ ಅಭಿವೃದ್ಧಿ ಹೊಂದಬೇಕು , ಅನುವಂತ ವಿಚಾರವನ್ನು ಸಾರ್ವಜನಿಕ ಸಮ್ಮುಖದಲ್ಲಿಯೇ ಪಕ್ಷದ ಮತಕ್ಷ...

ಯಶಸ್ವಿಯಾದ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಬೃಹತ್ ಸಮಾವೇಶ*

 *ರಬಕವಿ ಬನಹಟ್ಟಿ* :  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು .  ಸ್ವಾಭಿಮಾನಿ ಬೃಹತ್ ಸಮಾವೇಶದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದರ ಹಾಗೂ ಗೌರವಿಸುವುದರ  ಜೊತೆಗೆ ವಿಜಯಪುರದ ಮೌಲಾನ ತನ್ವೀರ್ ಹಾಸಿಮ್ ಪೀರ್ , ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆಯನ್ನು ನೀಡಿದರು  ಈ ಸಂದರ್ಭದಲ್ಲಿ  ಮಾತನಾಡಿದ ವಿಜಯಪುರದ ಮೌಲಾನಾ ತನ್ವೀರ್ ಹಶಿಮ್ ಪೀರ್ , ಮುಸಲ್ಮಾನರು ದೇಶಕ್ಕೆ ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ದರಿದ್ದೇವೆ ಆದರೆ  ದೇಶಕ್ಕೆ ಎಂದಿಗೂ   ದ್ರೋಹ ಬಗೆಯುವುದಿಲ್ಲ , ಜೊತೆಗೆ ನಮ್ಮ ಇಸ್ಲಾಂ ಧರ್ಮ ನಮಗೆ ಹೇಳಿದ ಪಾಠ   ನೀವು ಜನ್ಮ ತಾಳಿದ ಯಾವುದೇ ದೇಶ ಇದ್ದರೂ ಆ ದೇಶದ  ಗೌರವವಿಸುವುದರ  ,ಜೊತೆಗೆ ಜನ್ಮ ತಾಳಿದ  ಭೂಮಿಯನ್ನು ಪ್ರೀತಿಸಬೇಕು ಹಾಗೂ  ದೇಶಕ್ಕೋಸ್ಕರ ಪ್ರಾಣ ತ್ಯಾಗಕ್ಕೂ ಸಿದ್ಧ ಇರಬೇಕು . ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಂತ ಸಂವಿಧ...

حالات حاضرہ اور ہماری کے عنوان پر کانفرنس کا انعقاد* *ربکوی بنھٹی*:

حالات حاضرہ اور ہماری کے عنوان پر  کانفرنس کا انعقاد*  *ربکوی بنھٹی*: 11.03-2023 بروز ہفتہ کو          باگل کوٹ ضلع تعلقہ ربکوی بنھٹی  بنھٹی نگر کے ایس آر اے ہائی اسکول  گراؤنڈ میں مسلم کمیونٹی کے تعلیمی، معاشی اور سماجی اتحاد اور مسلمانوں کی موجودہ صورتحال کے حوالے سے اپنی ذمہ داری کا احساس کرنے کے لیے مسلم کمیونٹی کی ایک بہت بڑی عزت نفس کانفرنس کا انعقاد کیا گیا،  اس موقع پر جمعیۃ علماء تعلقہ ربکوی بنھٹی کے صدر مولانا محسن احمد نے پریس کانفرنس کرتے ہوئے کہا کہ مسلم معاشرہ کی جدید تعلیم بہت ٹھپ ہو چکی ہے، اس کانفرنس کا بنیادی مقصد تعلیم کو اوپر لانا ہے اور اس طرح تعلیم کو فروغ دینا ہے۔ ملک کی قیادت کرنے کا ہتھیار ہم نے کھو دیا ہے اس لیے ہمیں تعلیم کا ہتھیار ڈھونڈنا چاہیے اور اپنی برادری کے بچوں کو تعلیم دینے کی کوشش کرنی چاہیے، اس موقع پر انہوں نے کہا کہ معززین اور علماء کرام بھی پہنچیں گے۔   اس موقع پر ربکوی بنھٹی میونسپل کونسل کے رکن یونس چوگلے، جاوید باغبان ابوبکر بندے بروج، اسلم شیلیدار، شانو...

ಮುಸ್ಲಿಂ ಸಮುದಾಯದ ಬೃಹತ್ ಸ್ವಾಭಿಮಾನಿ ಸಮಾವೇಶ*

 *ರಬಕವಿ ಬನಹಟ್ಟಿ* :  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಎಸ್ ಆರ್ ಎ ಹೈಸ್ಕೂಲ್ ಮೈದಾನದಲ್ಲಿ ಮುಸ್ಲಿಂ ಸಮಾಜದ ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಏಕತೆ , ಮುಸ್ಲಿಮರ ಪ್ರಸ್ತುತ ಸನ್ನಿವೇಶದ ಕುರಿತು ನಮ್ಮ ಜವಾಬ್ದಾರಿ ಅರಿತುಕೊಳ್ಳುವುದಕ್ಕಾಗಿ 11.03 -2023 ಶನಿವಾರರಂದು ಬೃಹತ್ ಮುಸ್ಲಿಂ ಸಮುದಾಯದ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ . ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಿಯತೆ ಉಲ್ಲೇಮಾ ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಅಹಮದ್ ಗೋಕಾಕ್ , ಮುಸ್ಲಿಂ ಸಮಾಜದ ಆಧುನಿಕದ ಶಿಕ್ಷಣವನ್ನು ಬಹಳಷ್ಟು ಕುಂಠಿತಗೊಂಡಿದೆ .ಶಿಕ್ಷಣವನ್ನು ಮೇಲಕ್ಕೆ ತರಲು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ ಹಾಗೂ ಶಿಕ್ಷಣವು ದೇಶವು ಮುನ್ನಡೆಸುವವಲ್ಲಿ ಅಸ್ತ್ರ  ವಿದ್ದಂತೆ , ನಾವು ಅದನ್ನೇ ಕಳೆದುಕೊಂಡಿದ್ದೇವೆ ,ಆದರಿಂದ ಶಿಕ್ಷಣದ ಅಸ್ತ್ರವನ್ನು ಹುಡುಕಿ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣವನ್ನು ಕೊಡಲಿಕ್ಕೆ ಪ್ರಯತ್ನ ಮಾಡುವದಕೋಸ್ಕರ ಸಮಾಜದ ಗಣ್ಯಮಾನ್ಯರು ಹಾಗೂ ಉಲ್ಲೇಮಗಳು ಸಹ ಆಗಮಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು . ಜೊತೆಗೆ ಮಾತನಾಡಿದ ,ಮುಸ್ಲಿಂ ಸಮಾಜದ ಮುಖಂಡ ಮಾಹಾಲಿಂಗಪುರ್ ನಗರದ  ಉದ್ಯಮಿ ಜಾವೇದ್  ಬಾಗವಾನ್, ತೇರದಾಳ  ಮತ ಕ್ಷೇತ್ರದ  ಇತಿಹಾಸದಲ್ಲಿ  ಪ್ರಪ್ರಥಮವಾಗಿ ಮುಸ್ಲಿಂ ಸಮುದಾಯ...

بسوانا گوڑا پاٹل یتنل اور ان کی موجودہ سیاست*بیجاپور، کرناٹک ریاست کا

بسوانا گوڑا پاٹل یتنل اور ان کی موجودہ سیاست* بیجاپور، کرناٹک ریاست کا  تاریخی شہر، یعنی موجودہ وجے پور شہر، اس شہر کے نمائندے ایم ایل اے بساواں گوڑا پاٹل یتنال ہیں، جنہیں کٹر ہندو نوجوانوں نے ہندو ٹائیگر کا خطاب دیا ہے، جنہوں نے ما تیٹیلا ساکو سبرو، پاکستان، ٹیپو سلطان ہندو مسلم، ایسی فرقہ وارانہ ہم آہنگی کے لیے۔ایک شہر کے نمائندے اور سیاست دان کے طور پر، کسی معاشرے کے خلاف، کسی معاشرے کے اشرافیہ کے خلاف، معاشرے کی تاریخ کے بادشاہ مہاراجہ کے خلاف بیان دینا درست ہے۔ یہ کس حد تک درست ہے، یہ لفظ عام اجلاس میں بھی منہ کو آیا۔ ان کی ذہنیت اور ثقافت بہت درست ہے، ان کے ویراشائیو لنگایت مذہب نے انہیں ہر مذہب میں یہ سبق سکھایا ہے کہ ہر مذہب کے ایجنڈے میں کسی دوسرے مذہب کے بارے میں تضحیک آمیز بات نہیں کرنی چاہیے۔ باسوانا گوڑا پاٹل یتنال قانون ساز اسمبلی کے عوامی نمائندے ہیں جو ہر برادری کے لوگوں کے دلوں کو جوڑنے کے بجائے سیٹیاں بجا کر، تالیاں بجا کر اور فرقہ وارانہ نفرت انگیز تقریروں میں پھنس کر سیاست کر رہے ہیں۔ جب بساواں گوڑا پاٹل یتنا کی سیکولر جنتا دل پارٹی میں ت...

ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಪ್ರಸ್ತುತ ರಾಜಕೀಯ*

ಲೇಖನ : ಮಹೆಬೂಬ್ ಎಂ ಬಾರಿಗಡ್ಡಿ , ಕಲಾಂ ಎಕ್ಸ್ ಪ್ರೆಸ್ ನ್ಯೂಸ್ ಸಂಪಾದಕರು ಹಾಗೂ ಹೊನ್ನನುಡಿ ದಿನಪತ್ರಿಕೆ  ಕರುನಾಡು  ಕಂದ ಪತ್ರಿಕೆಯ ತಾಲೂಕ  ವರದಿಗಾರರು  ಕರ್ನಾಟಕ ರಾಜ್ಯದ ಐತಿಹಾಸಿಕ ನಗರ ಬಿಜಾಪುರ್ ,ಅಂದರೆ ಈಗಿನ ವಿಜಯಪುರ ನಗರ ,ಈ ನಗರದ ಜನಪ್ರತಿನಿಧಿ ಎಂ ಎಲ್ಎ ಬಸವನ್ ಗೌಡ ಪಾಟೀಲ್ ಯತ್ನಾಳ್ , ಇವರಿಗೆ ಕಟ್ಟರ್ ಹಿಂದೂ ವಾದಿ ಯುವಕರು ಹಿಂದೂ ಹುಲಿ ಅಂತ ಬಿರುದು ಕೂಡ ಕೊಟ್ಟಿದ್ದಾರೆ , ಇವರು ಮಾ ತೆತ್ತಿದ್ದರೆ ಸಾಕು ಸಾಬ್ರು , ಪಾಕಿಸ್ತಾನ , ಟಿಪ್ಪು ಸುಲ್ತಾನ ಹಿಂದೂ-ಮುಸ್ಲಿಂ ,ಇಂತಹದೇ ಕೋಮುಸೌಹಾರ್ದ ಕ್ಕೆ  ಧಕ್ಕೆ ತರುವಂತ ಹೇಳಿಕೆ ಕೊಡುವುದರಲ್ಲಿ ನಿಶ್ಚಿಮ ,  ಒಬ್ಬ ನಗರದ ಜನಪ್ರತಿನಿಧಿಯಾಗಿ ಹಾಗೂ ರಾಜಕಾರಣಿಯಾಗಿ ಒಂದು ಸಮಾಜದ ವಿರುದ್ಧ ಒಂದು ಸಮಾಜದ ಗಣ್ಯ ವ್ಯಕ್ತಿಗಳ ವಿರುದ್ಧ , ಒಂದು ಸಮಾಜದ ಇತಿಹಾಸದ ರಾಜ ಮಹಾರಾಜ  ವಿರುದ್ಧ ಹೇಳಿಕೆಗಳನ್ನು ಕೊಡುವುದು ಎಷ್ಟರಮಟ್ಟಿಗೆ ಸರಿ , ನಗರದಲ್ಲಿ ಆಗಲಿ ಇತರ ಕಡೆ ರಾಜಕೀಯ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಒಂದು ಸಮಾಜದ ವಿರುದ್ಧ ದ್ವೇಷ ಭಾಷಣಗಳನ್ನು ಮಾಡುತ್ತಲೇ ಇರುತ್ತಾರೆ . ಇದು ಎಷ್ಟರ ಮಟ್ಟಿಗೆ ಸರಿ ,ಒಂದು ಸಾಮಾನ್ಯ ಸಭೆಯಲ್ಲಿ ಕೂಡ ಬಾಯಿಗೆ ಬಂದದ್ದೆ  ಮಾತು . ಅವರ ಮನಸ್ಥಿತಿ ಹಾಗೂ ಸಂಸ್ಕೃತಿ ಎಷ್ಟರಮಟ್ಟಿಗೆ ಸರಿ , ಇವರ ವೀರಶೈವ ಲಿಂಗಾಯತ ಧರ್ಮದವರು , ಪ್ರತಿಯೊಂದು ಧರ್ಮದ ಅಜೆಂಡಾದಲ್ಲಿ ಮತ್ತ...