Skip to main content

Posts

Showing posts from November, 2022

ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಎಸ್ ಡಿ ಪಿ ಐ :

*ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ ಎಸ್ ಡಿ ಪಿ ಐ :*  ರಬಕವಿ ಬನಹಟ್ಟಿ :  ಬಾಗಲಕೋಟೆ ಜಿಲ್ಲೆಯ ರಬಕವಿ-  ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ , 14ನೇ ದಿನಕ್ಕೆ ಕಾಲಿಟ್ಟ ಅಂಗವಿಕಲರ ಧರಣಿ ಸತ್ಯಾಗ್ರಹಕ್ಕೆ , ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ. ವತಿಯಿಂದ ಬೆಂಬಲ ನೀಡಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ,  ತೆರೆದಾಳ ಮತಕ್ಷೇತ್ರದ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ  ಪರಶುರಾಮ್ ಮೈತ್ರಿ ,ನೇರ ಶಾಸಕರಿಗೆ ತರಾಟೆಗೆ ತೆಗೆದುಕೊಂಡು ಶಾಸಕರೆ ಅಂಗವಿಕಲರ ಕೆಲಸಗಳನ್ನು ಮಾಡದಿದ್ದರೆ , ಮುಂದಿನ ಜನ್ಮದಲ್ಲಿ ನಿಮ್ಮ ಹೊಟ್ಟೆಯಲ್ಲಿ  ನಿಮ್ಮ ಮಕ್ಕಳು ಅಂಗವಿಕಲಾಗಿ ಹುಟ್ಟಬಹುದು ಎಂದು  ಆಕ್ರೋಶ ವ್ಯಕ್ತಪಡಿಸಿದರು . ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾದ ದೇವೇಂದ್ರ ಅಸ್ಕಿ , ರಬಕವಿ ಬನಹಟ್ಟಿ ತಾಲೂಕ ಆಟೋ ಘಟಕದ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ,ಹಾಗೂ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರಾದ ಇಮ್ತಿಯಾಜ್ ಗೋಕಾಕ್ ,ರಂಜಾನ್ ಗೋರಿ ,ಬುಡನ್ ಸಾಬ್  ಪೆಂಡಾರಿ ,ರಿಯಾಜ್  ಜಮಖಂಡಿ ,ಮೊಹಮ್ಮದ್ ಬಿಕಾಂ , ಸಲೀಂ ಬೀಳಗಿ, ಸಿರಾಜ್ ಜಮಾದಾರ್, ಸಾಯಿಲ್ ಪೆಂಡಾರಿ ,ಇಬ್ರಾಹಿಂ ಸುಲೇದಾರ್ ,ಆದಮ್ ಸೈಯದ್ ,  ಸಮೀರ್ ಮುಲ್ಲಾ , ಬಸಿರ್ ಪೆಂಡಾರಿ  ,ಅಪ್ರೋಜ್ ಸೌದ...

ರಬಕವಿ ಬನಹಟ್ಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಾರೋನ ರಶೀದ್ ಸಾಂಗ್ಲಿ ಕರ್ ಆಯ್ಕೆ .

ರಬಕವಿ ಬನಹಟ್ಟಿ ತಾಲೂಕ ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆ .   ರಬಕವಿ ಬನಹಟ್ಟಿ : ಶ್ರೀ ಇಮ್ರಾನ ಪ್ರತಾಪಗಡ  ರಾಜ್ಯಸಭಾ ಸದಸ್ಯರು ,ಹಾಗೂ ಅಧ್ಯಕ್ಷರು, ಅಲ್ಪಸಂಖ್ಯಾತರ ವಿಭಾಗ, ಎ.ಐ.ಸಿ.ಸಿ, ಹೊಸದೆಹಲಿ ಮತ್ತು ಸನ್ಮಾನ ಶ್ರೀ ಕೆ. ಅಬ್ದುಲ್ ಜಬ್ಬಾರ, ಎಂ.ಎಲ್.ಸಿ. ಹಾಗೂ ಅಧ್ಯಕ್ಷರು, ಕೆ.ಪಿ.ಸಿ.ಸಿ, ಅಲ್ಪಸಂಖ್ಯಾತರ ವಿಭಾಗ, ಬೆಂಗಳೂರು ಇವರ ಆದೇಶದ ಮೇರೆಗೆ ,ಹರುನ್ ರಶೀದ್  ಸಾಂಗ್ಲಿಕರ್ ಅವರನ್ನು  ರಬಕವಿ ಬನಹಟ್ಟಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿದ್ದಾರೆ . ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಅಧ್ಯಕ್ಷರು ರಫೀಕ್ ಬಾರಿಗಡ್ಡಿ ,ಮೌಲಾನ ಅಬು ಶಮ ,ಹಾರೋನ  ರಶೀದ್ ಬೇವೂರ ,  ಮೌಲಾನ ಮೋಸಿನ್  ಗೋಕಾಕ್ ,ಹಾಜಿ ಶೋಕತ ಅತ್ತಾರ , ಟಿಪ್ಪು ಸುಲ್ತಾನ್ ಅಲ್ಮೆಲ್ ,ಮಲಿಕ್ ಮುಜಾವರ್ , ಇನ್ನು ಅನೇಕರು ಉಪಸ್ಥಿತರಿದ್ದರು . ಬನಹಟ್ಟಿ ನಗರದ ಬಸ್ ನಿಲ್ದಾಣದ ಹತ್ತಿರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಹಚ್ಚಿ ಸಂಭ್ರಮಿಸಿದರು .