Skip to main content

Posts

Showing posts from December, 2022

ರಬಕವಿ ಬನಹಟ್ಟಿ ಮಹಾಲಿಂಗಪುರ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ವತಿಯಿಂದ ಸಭೆ :*

  ರಬಕವಿ ಬನಹಟ್ಟಿ :  ಬಾಗಲಕೋಟೆ ಜಿಲ್ಲೆ   ಬನಹಟ್ಟಿ ನಗರದ ಪ್ರವಾಸಿ ಮಂದಿರದಲ್ಲಿ  (ಐ ಬಿ  ) ರಬಕವಿ ಬನಹಟ್ಟಿ ಮಹಾಲಿಂಗಪೂರ  ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ   ಅಧ್ಯಕ್ಷರಾದ ಹಾರುನರಶಿದ ಸಾಂಗ್ಲೀಕರ ಇವರ ನೇತೃತ್ವದಲ್ಲಿ ಸಭೆ  ನಡೆಯಿತು . ಸಭೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಫೀಕ್ ಬಾರಿಗಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು .  ಈ ಸಭೆಯಲ್ಲಿ ಹಾರುನರಶೀದ್ ಸಾಂಗ್ಲಿಕರ  ರಪಿಕ ಬಾರಿಗಡ್ಡಿಅವರು ಮುಂಖಡರ ಉದ್ದೇಶಿಸಿ  ಮಾತನಾಡಿದರು  . ರಬಕವಿ ಬನಹಟ್ಟ ತಾಲೂಕಿನ ಅಲ್ಪಸಂಖ್ಯಾತರ ಕಮಿಟಿ ಹಾಗೂ ಚುನಾವಣೆ ಪಟ್ಟಿಯಲ್ಲಿ ಹೆಸರ ಸೇರ್ಪಡೆ ಮಾಡುವ ಸಲುವಾಗಿ ಬೂತ್ ಮಟ್ಟದ ಪದಾಧಿಕಾರಿಗಳು ನೇಮಕ ಮಾಡಬೇಕು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಕೊಟ್ಟಂತ ಹಕ್ಕು ಪ್ರತಿಯೊಬ್ಬರ ಮತ  ಅಮೂಲ್ಯವಾದದ್ದು ,ಮತದಾನದ  ಹಕ್ಕು ತಪ್ಪದೇ.ಚಲಾವಣೆ ಮಾಡಬೇಕು ಅಂತ ಸಲಹೆ ನೀಡಿದರು.   ಸಿದ್ದರಾಮಯ್ಯ ಸರಕಾರ ಅಲ್ಪಸಂಖ್ಯಾತರಿಗೆ.ಮಾಡಿದಂತ ಯೋಜನೆಗಳು. ಅದು.ಶಾದಿ ಭಾಗ್ಯ ,ಕ್ಷೀರ ಭಾಗ್ಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಇರಬಹುದು ಇನ್ನಿತರ ಯೋಜನಗಳು ಇರಬಹುದು ಈಗಿನ ಇರುವಂತ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು   ತೆಗೆದು ಹಾಕಿದೆ  . ಮುಂಬರುವ ದಿನದಲ್ಲಿ ಕಾಂ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ) ತಾಲೂಕ ರಬಕವಿ ಬನಹಟ್ಟಿ ಯಿಂದ ಶಾಸಕ ಸಿದ್ದು ಸವದಿ ರವರಿಗೆ ಮನವಿ ಸಲ್ಲಿಕೆ* :-

 *ರಬಕವಿ ಬನಹಟ್ಟಿ*:  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ   ಶುಕ್ರವಾರ 16/12/2022 ರಂದು   9-  ಗಂಟೆಗೆ ತೆರೆದಾಳ್ ಮತ ಕ್ಷೇತ್ರದ ಶಾಸಕರಾದ  ಸಿದ್ದು ಸವದಿ   ನವರನ್ನು ಕಾನಿಪ ಧ್ವನಿ ಸಂಘಟನೆಯ ರಬಕವಿ ಬನಹಟ್ಟಿ ತಾಲೂಕ  ಪದಾಧಿಕಾರಿಗಳು ಸೇರಿ ಪತ್ರಕರ್ತರ ಜಲ್ವಂತ ಸಮಸ್ಯಗಳು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾಡಿನ ದೊರೆಯಾದ ಬಸವರಾಜ್ ಬೊಮ್ಮಾಯಿ ಯವರ ಗಮನಕ್ಕೆ ತಂದು ನಾಡಿನ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂಧಿಸಿ  ರಾಜ್ಯದ 16,000 ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆ ಅಧ್ಯಕ್ಷ  ಮಾಳು  ದುರ್ಗನ್ನವರ್ , ಸಂಘಟನಾ ಕಾರ್ಯದರ್ಶಿ ದಿಲೀಪ್ ಕಾಂಬಳೆ , ತಾಲೂಕ ಪ್ರಧಾನ ಕಾರ್ಯದರ್ಶಿ ,ಅಮೀರ್ ಖಾನ ಅತ್ತಾರ್  ,ತಾಲೂಕ ಖಜಾಂಚಿ  ಮುಜಮಿಲ್ ಜರ್ಮನ್ ,  ಹಾಗೂ ಸದಸ್ಯರಾದ ಸತೀಶ್ ಸಣ್ಣಕ್ಕಿ , ಶಾನೂರ್ ಗೊಲಬಾವಿ , ದೇವೇಂದ್ರ ಹುಲ್ಲೂರು , ಹಾಗೂ ಕಾನಿಪ  ಧ್ವನಿ ಸಂಘಟನೆಯ ಬಾಗಲಕೋಟ್  ಜಿಲ್ಲಾ ಸದಸ್ಯರಾದ ಮಹಬೂಬ್  ಬಾರಿಗಡ್ಡಿ  ಉಪಸ್ಥಿತರಿದ್ದರು . ವರದಿ ಮಹೆಬೂಬ್...