Skip to main content

Posts

Showing posts from February, 2023

حد سے زیادہ مذہبیت کی وجہ سے مسلم کمیونٹی ہر میدان میں پسماندہ*

حد سے زیادہ مذہبیت کی وجہ سے مسلم کمیونٹی ہر میدان میں پسماندہ* ملک اور ریاست میں مذہب اور ذات پات کا نام روشن کرنے کے لیے ہر میدان میں پیش پیش ہونا ضروری ہے، امت مسلمہ کے لیے صرف مذہب پر عمل کرنا کافی نہیں، ہمیں مقصد کی طرف اپنا وژن ہونا چاہیے۔ ، دین کے رویے اور طرز عمل پر عمل کریں، ورنہ اس میں کوئی شک نہیں کہ ہم ملحد ہو جائیں گے، اس لیے دین کی تعلیم کو اس حد تک محدود رکھنا چاہیے کہ عالمی معاشرہ اور مذہب کبھی بھی دین کی ترقی میں رکاوٹ نہ بنے۔ سوپی اولیاء، صحابہ اور انبیاء کرام میں سے کسی نے بھی یہ نہیں کہا کہ امت مسلمہ کو صرف ان کی مذہبی تعلیمات پر عمل کرنا چاہیے، اور انھوں نے بتایا ہے کہ دنیا کی تمام برادریوں کی محبت اور اعتماد ان کے مذاہب کے ساتھ منفرد ہونا چاہیے، لیکن اس لیے کہ مسلمانوں کو حد سے زیادہ مذہب پسندی اختیار کی، آج ہندوستان میں مسلمانوں پر جتنے بھی ظلم و ستم ڈھائے جارہے ہیں، اس کی وجہ ہے۔ ایک مذہب سب کچھ سکھاتا ہے، لیکن مسلم کمیونٹی یہ سب کچھ نہیں سیکھتی، وہ صرف ایک چیز سیکھتی ہے، وہ ہے مذہبی تعلیم۔ آپ نے کہاوت سنی ہو گی کہ بہت زیادہ امرتا زہر ہے ...

ಅತಿಯಾದ ಧಾರ್ಮಿಕತೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದ ಮುಸ್ಲಿಂ ಸಮುದಾಯ*

*ಅತಿಯಾದ ಧಾರ್ಮಿಕತೆಯಿಂದ ಪ್ರತಿಯೊಂದು ಕ್ಷೇತ್ರದಲ್ಲೂ  ಹಿಂದುಳಿದ ಮುಸ್ಲಿಂ ಸಮುದಾಯ*  ಧರ್ಮ ಹಾಗೂ ಜಾತಿಯನ್ನು ದೇಶ ಮತ್ತು ರಾಜ್ಯದಲ್ಲಿ ಒಳ್ಳೆಯ ಹೆಸರು ಮಾಡಬೇಕಾದರೆ ಪ್ರತಿಯೊಂದು ಕ್ಷೇತ್ರದಲ್ಲಿ ಇರುವುದು ಅನಿವಾರ್ಯ , ಮುಸ್ಲಿಂ ಸಮುದಾಯ ಕೇವಲ ಧರ್ಮಾನುಸಾರ ನಡೆದರೆ ಸಾಲದು ,ಧರ್ಮದ ಉದ್ದೇಶ ,ನಡವಳಿಕೆ ಹಾಗೂ ಸರ್ಗದ ಕಡೆ ನಮ್ಮ ದೃಷ್ಟಿ ಇರಲಿ ಇರಲೇಬೇಕು ಇಲ್ಲದಿದ್ದಲ್ಲಿ ನಾವು ನಾಸ್ತಿಕರ ಆಗುವವರಲ್ಲಿ ಸಂಶವೇ ಇರಲ್ಲ , ಆದ್ದರಿಂದ ಧರ್ಮದ ಬೋಧನೆ ಎಷ್ಟು ಮಟ್ಟಿಗೆ ಸೀಮಿತ ಇರಬೇಕು ಎಂದರೆ ಜಗತ್ತಿನಲ್ಲಿ ಸಮಾಜ ಹಾಗೂ ಧರ್ಮವನ್ನು ಮುನ್ನಡೆಸಿಕೊಂಡು ಹೋಗುವದರಲ್ಲಿ ಧರ್ಮ ಯಾವತ್ತು ಅಡ್ಡಿಯಾಗಬಾರದು ,. ಮುಸ್ಲಿಂ ಸಮುದಾಯ ಕೇವಲ ತಮ್ಮ ಧಾರ್ಮಿಕ ಬೋಧನೆ ಅಷ್ಟೇ ಮಾಡಿ ಎಂದು ಯಾರೂ ಸೂಪಿ ಸಂತರು ಸಹಬಾ ಪೈಗಂಬರಗಳು ಯಾವತ್ತೂ ಕೂಡ ಹೇಳಲಿಲ್ಲ ,ಜೊತೆಗೆ ಜಗತ್ತಿನ ಎಲ್ಲ ಸಮುದಾಯದ ಪ್ರೀತಿ ವಿಶ್ವಾಸ ಅವರ ಧರ್ಮಗಳ ಜೊತೆಗೆ ಅನನ್ಯವಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾರೆ ,ಆದರೆ ಅತಿಯಾದ ಧಾರ್ಮಿಕತೆಯನ್ನು ಮುಸ್ಲಿಮರು ಅಳವಡಿಸಿಕೊಂಡಿದ್ದಕ್ಕೆ , ಇಂದು ಭಾರತ ದೇಶದಲ್ಲಿ ಮುಸ್ಲಿಮರ ಮೇಲೆ ಇಷ್ಟೆಲ್ಲಾ ದಬ್ಬಾಳಿಕೆ ಹಾಗೂ ಅನಾಹುತಗಳು ಆಗಲಿಕ್ಕೆ ಕಾರಣಗಳು ಆಗಿವೆ , ಒಂದು ಧರ್ಮ ಎಲ್ಲವನ್ನು ಕಲಿಸುತ್ತಿದೆ ಆದರೆ ಮುಸ್ಲಿಂ ಸಮುದಾಯ ಈ ಎಲ್ಲವನ್ನು ಕಲಿಯದೇ ,ಒಂದೇ ಒಂದು ಕಲಿಯುತ್ತವೆ ಅದುವೇ ಧಾರ್ಮಿಕ ಬೋ...

انجمن انتظامیہ کی غفلت کی وجہ سے مسلم معاشرہ اپنی قبر کھو بیٹھا۔ *انصاف ناکام نہیں ہوا، نا انصافی نہیں جیتی*

 کی غفلت کی وجہ سے مسلم معاشرہ اپنی قبر کھو بیٹھا۔  *انصاف ناکام نہیں ہوا، نا انصافی نہیں جیتی* ربکاوی بناہٹی: پچھلے 25 سالوں سے، باگل کوٹ ضلع کے ربکاوی بناہٹی تعلقہ میں بناہٹی نگر کے قبرستان میں متنازعہ جگہ پر بھگوان گنیش کی مورتی لگا کر گنیش کا تہوار منایا جاتا تھا۔ انادھرم جانتا ہے کہ اس متنازعہ مسلم معاشرے کی تدفین کی جگہ ہے، لیکن دوسرے مذاہب نے ہنگامہ کیا کہ اس مسلم معاشرے کی تدفین کو کسی طرح متنازعہ جگہ بنا دیا جائے، متنازعہ جگہ کو جگہ بنا کر چھوڑ دیا گیا۔  متنازعہ مسلم کمیونٹی کی قبر کی جگہ کی جدوجہد کی پاداش میں مقامی مسلم کمیونٹی کے نوجوانوں کو جیلوں میں ڈالے جانے کی ایک تاریخ ہے، اس متنازعہ جگہ کو لے کر بناہٹی شہر میں کئی بار فسادات ہو چکے ہیں۔ یہ متنازعہ مسلم کمیونٹی قبرستان کس کی انتظامیہ ہے؟ یعنی بناہٹی شہر کی انجمن اسلام تنظیم اس کی انتظامیہ کے ماتحت ہے، اس تنظیم کے تحت خواہ وہ قبرستان ہو یا درگاہ، یا عشرہ خانہ، اس کی انتظامیہ اس کے تابع ہے، اس کے علاوہ ان کی دیکھ بھال اور حفاظت کی ذمہ داری بھی ہے۔ شہر کی انجمن تنظیم کی ذمہ داری۔ مسلم معاشرہ جو ا...

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬ್ಲಿ*

*ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ , ಬಾಗಲಕೋಟ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ : ರಾಜೇಂದ್ರ ಅಂಬ್ಲಿ*   *ರಬಕವಿ ಬನಹಟ್ಟಿ :*   ಭಾರತೀಯ ಜನತಾ ಪಕ್ಷದಲ್ಲಿ ನಾನು ಸುಮಾರು ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿ , ಬಿಜೆಪಿ ನಗರ ಮಂಡಲ ಅಧ್ಯಕ್ಷ , ನಗರ ಘಟಕ ಅಧ್ಯಕ್ಷ  , ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾಗಿ ಸಹ ಸಾಕಷ್ಟು ಅನುಭವವಿದ್ದು , ಅನೇಕ ವರ್ಷಗಳಿಂದ ಬಡವರ , ನೇಕಾರರ , ರೈತರ ದೀನ ದಲಿತರ ಸಾಕಷ್ಟು ಕಷ್ಟಗಳ ಸ್ಪಂದಿಸುವ ಕೆಲಸ  ಮಾಡಿರುತ್ತೇನೆ . ಬಾಗಲಕೋಟ್ ಜಿಲ್ಲೆಯ  ಹೆಚ್ಚು ನೇಕಾರ ಇರುವಂತಹ  ತೇರದಾಳ ಮತಕ್ಷೇತ್ರದಲ್ಲಿ , ಈ ಬಾರಿ ನೇಕಾರರ ಕುಟುಂಬದವರಿಗೆ ಭಾರತೀಯ ಜನತಾ ಪಕ್ಷದಿಂದ  ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಿಗೆ  ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಧ್ಯಮ ಮುಖಾಂತರ  ಅಗ್ರಹಿಸಿದರು .   ಭಾರತೀಯ ಜನತಾ ಪಕ್ಷದಲ್ಲಿ ನನ್ನನ್ನು ಮಲತಾಯಿ ಧೋರಣೆ ಮಾಡುತ್ತಿದ್ದು , ನನ್ನ ಮತ್ತು ಶಾಸಕ ಸಿದ್ದು ಸವದಿ ಅವರ ಸಂಬಂಧ ತಂದೆ ಮಗನ ಸಂಬಂಧ ಇದ್ದು , ಅವರ ಜೊತೆಗಿರುವ ಪಕ್ಷದ ಕೆಲವು ಮುಖಂಡರು ಶಾಸಕರ  ಮತ್ತು ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ . ಎಂದು ಆರೋಪ ಮಾಡಿದರು   ಕರ್ನಾಟಕ ರಾಜ್ಯದಲ್ಲಿ ನೇಕಾರರು ಸುಮಾರು 60 ಲಕ್ಷ ಜನ ಮತದಾರ ಇದ್ದು , ಆದರೆ ಪಕ್ಷದಲ್ಲಿ ಕೆಲವೇ ಎಂಎಲ್ಸಿ ಹಾಗೂ ಎ...

ಅಂಜುಮನ್ ಆಡಳಿತ ನಿರ್ಲಕ್ಷತನದಿಂದ ಕಬ್ರ ಸ್ಥಾನದ ಜಾಗ ಕಳೆದುಕೊಂಡ ಮುಸ್ಲಿಂ ಸಮಾಜ** : *ನ್ಯಾಯ ಸೋಲಲಿಲ್ಲ , ಅನ್ಯಾಯ ಗೆಲ್ಲಲಿಲ್ಲ*

ಅಂಜುಮನ್ ಆಡಳಿತ ನಿರ್ಲಕ್ಷತನದಿಂದ ಕಬ್ರ ಸ್ಥಾನದ ಜಾಗ ಕಳೆದುಕೊಂಡ ಮುಸ್ಲಿಂ ಸಮಾಜ** :   *ನ್ಯಾಯ ಸೋಲಲಿಲ್ಲ , ಅನ್ಯಾಯ ಗೆಲ್ಲಲಿಲ್ಲ*  ರಬಕವಿ ಬನಹಟ್ಟಿ :  ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ  ನಗರದ ಮುಸ್ಲಿಂ ಸಮಾಜದ  ಸ್ಮಶಾನ ಸ್ಥಳದಲ್ಲಿ  ಕಳೆದ 25 ವರ್ಷಗಳಿಂದ ವಿವಾದಿತ ಜಾಗದಲ್ಲಿ ವರ್ಷಕ್ಕೊಮ್ಮೆ  ಗಣೇಶನ  ಮೂರ್ತಿಯನ್ನು ಸ್ಥಾಪಿಸಿ ಗಣೇಶೋತ್ಸವವನ್ನು ಆಚರಣೆ ಮಾಡುತ್ತಿದ್ದರು .. ಈ ವಿವಾದಿತ ಮುಸ್ಲಿಂ ಸಮಾಜದ ಸ್ಮಶಾನ ಜಾಗ ಇದೆ ಅನ್ನೋದು ಅನ್ನಧರ್ಮರಿಗೆ ಗೊತ್ತು ,ಆದರೂ ಅನ್ಯ ಧರ್ಮರು ಈ g ಮುಸ್ಲಿಂ ಸಮಾಜದ ಸ್ಮಶಾನ ಜಾಗ ಸ್ಥಳವನ್ನು  ಹೇಗಾದರೂ ವಿವಾದಿತ ಜಾಗಯನ್ನಾಗಿ ಮಾಡಬೇಕು ಎಂದು ಹುನ್ನಾರ  ಮಾಡಿದರು .ಪ್ರತಿ ವರ್ಷಕ್ಕೊಮ್ಮೆ ಗಣೇಶಉತ್ಸವವನ್ನು  ಮಾಡಿ ವಿವಾದ ಸ್ಥಳದಲ್ಲಿ ಭಗವಾ   ಧ್ವಜವನ್ನು ನೆಟ್ಟಿ ,ಅಲ್ಲಿ ಕಟ್ಟೆಯನ್ನು  ಕಟ್ಟಿ ,ಈ ಮುಸ್ಲಿಂ ಸಮಾಜದ ಕಬ್ರ ಸ್ಥಾನ  ದ ಸ್ಥಳವನ್ನು ವಿವಾದಿತ ಸ್ಥಳ ಸ್ಥಳವನ್ನಾಗಿ ಮಾಡಿಯೇ ಬಿಟ್ಟರು .  ವಿವಾದಿತ  ಮುಸ್ಲಿಂ ಸಮಾಜದ ಕಬ್ರ ಸ್ಥಾನ ಸ್ಮಶಾನಕ್ಕಾಗಿ ಸ್ಥಳೀಯ  ಮುಸ್ಲಿಂ ಸಮಾಜದ ಯುವಕರು ಹೋರಾಟದ ಹಿನ್ನೆಲೆಯಲ್ಲಿ ಜೈಲುವಾಸ ಸೇರಿದ ಇತಿಹಾಸ ಉಂಟು .ಈ ವಿವಾದಿತ ಸ್ಥಳಕ್ಕಾಗಿ ಬನಹಟ್ಟಿ ನಗರದಲ್ಲಿ ಕೆಲವು ಬಾರಿ ದ್ದಂಗೆಗಳ ನಡೆದಿರುವುದ...

مسلم کانفرنس برائے سیاست دانوں سے قبل اجلاس:

مسلم کانفرنس برائے سیاست دانوں سے قبل اجلاس:  *رباکوی بناہٹی* کرناٹک اسمبلی کے 2023 کے انتخابات میں مسلم سماج اور سیاست دانوں کی مسلم کانفرنس کی ذمہ داری کے لیے ایک تیاری اجلاس باگل کوٹ ضلع کے رباکوی بناہٹی تعلقہ کے مہلنگا پور شہر میں کینگری مٹیا کے شادی محل میں منعقد ہوا۔ گزشتہ 70 سالوں سے سیاسی پارٹیاں مسلم ووٹ بینک کی طرف دیکھ رہی ہیں۔ اجلاس میں اس بات پر تبادلہ خیال کیا گیا کہ متعلقہ سیاسی جماعتوں میں مناسب حیثیت نہ ہونا تکلیف دہ ہے۔ مولانا محسن گوکاک نے بعد ازاں اس میٹنگ میں خطاب کرتے ہوئے کہا کہ ترادلہ پولنگ اسٹیشن میں مسلمانوں کے ووٹ 40 ہزار کے قریب ہونے کے باوجود کوئی بھی پارٹی الیکشن میں مقابلہ کرنے کے لیے ٹکٹ دینے کے لیے آگے نہیں آئی، اگر پارٹی برقرار رکھتی ہے تو پارٹی کو ووٹ دینا ہوگا۔ اتفاق رائے سے. اگر بی جے پی ایسی پارٹی ہے جو مسلمانوں کے ووٹ نہیں چاہتی تو کانگریس پارٹی کے لیڈر کہتے ہیں کہ مسلمانوں کے ووٹ ہمارے پاس آئیں گے۔ انہوں نے اس بات پر غم و غصے کا اظہار کیا کہ پارٹی میں انہیں مناسب عہدہ دینے کے باوجود ان کی عزت نہیں کی گئی۔ انہوں نے کہا ...

ತೇರದಾಳ ಮತಕ್ಷೇತ್ರದಲ್ಲಿ ರಾಜಕೀಯತರ ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ* :

*ರಾಜಕೀಯತರ ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ* :   *ರಬಕವಿ ಬನಹಟ್ಟಿ* ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ನಗರದ ಕೆಂಗೇರಿ ಮಟ್ಟಿಯ ಶಾದಿ ಮಹಲ್ ನಲ್ಲಿ ಬರುವ ಕರ್ನಾಟಕ ವಿಧಾನಸಭೆ 2023 ಚುನಾವಣೆಯಲ್ಲಿ , ಮುಸ್ಲಿಂ ಸಮಾಜದ ಜವಾಬ್ದಾರಿ ಹಾಗೂ ರಾಜಕೀಯತರ  ಮುಸ್ಲಿಂ ಸಮಾವೇಶಕ್ಕೆ ಪೂರ್ವಭಾವಿ ಸಭೆ ನಡೆಯಿತು . ಕಳೆದ 70 ವರ್ಷಗಳಿಂದ ರಾಜಕೀಯ ಪಕ್ಷಗಳು ಮುಸ್ಲಿಂ ವೋಟ್ ಬ್ಯಾಂಕ್ ನ್ನಾಗಿ ನೋಡುತ್ತಿದ್ದಾರೆ . ಆಯಾ ರಾಜಕೀಯದಲ್ಲಿ ಪಕ್ಷಗಳಲ್ಲಿ ಸರಿಯಾಗಿ ಸ್ಥಾನಮಾನ ಇಲ್ಲದಿರುವುದು ನೋವಿನ ಸಂಗತಿ ಎಂದು ಸಭೆಯಲ್ಲಿ ಚರ್ಚೆಯಲಾಯಿತು . ನಂತರ ಈ ಸಭೆಯಲ್ಲಿ ಮಾತನಾಡಿದ ಮೌಲಾನ ಮೊಹಸಿನ್ ಗೋಕಾಕ್ ,  ತೇರದಾಳ ಮತಕ್ಷೇತ್ರದಲ್ಲಿ ಮುಸ್ಲಿಮರ ಮತಗಳು 40,000 ಆಸು ಪಾಸು ನಲ್ಲಿದ್ದರೂ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ಲಿಕ್ಕೆ ಯಾವ  ಪಕ್ಷವೂ ಕೂಡ ಟಿಕೆಟ್  ಕೊಡುವುದಕ್ಕೆ  ಮುಂದೆ ಬಂದಿಲ್ಲ  , ಇದು ಅತ್ಯಂತ  ಶೋಚನೀಯ  ಸಂಗತಿಯಾಗಿದೆ , ಆದ್ದರಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾವುಗಳು  ಬಹಳ ಜಾಗೃತರಾಗಿ ಎಲ್ಲ ಪಂಗಡಗಳು ಒಂದೇ ವೇದಿಕೆಯಲ್ಲಿ ಬಂದು , ನಮ್ಮ ಸಮಾಜದ ಹಿತಾಸಕ್ತಿಯನ್ನು ಯಾವ ಪಕ್ಷ ಕಾಪಾಡುತ್ತದೆಯೋ ಆ ಪಕ್ಷಕ್ಕೆ ಒಮ್ಮತಿದಿಂದ ಮತ ಚಲಾವಣೆ ಮಾಡಬೇಕಾಗಿದೆ . ಮುಸ್ಲಿಮರ ಮತಗಳೇ ಬೇಡವೆ ಬೇಡ ಅನ್ನೋದು ಬಿಜೆಪಿ ಪಕ್ಷವಾದರೆ , ಇನ್ನೊಂದು ಮುಸ್ಲಿಮ...

ಅಭೂತಪೂರ್ವ ಯಶಸ್ವಿದೊಂದಿಗೆ ಅಂತರಾಜ್ಯ ತೆರೆ ಬಂಡಿ ಸ್ಪರ್ಧೆಗೆ ತೆರೆ

ಅಭೂತವ ಪೂರ್ವ ಯಶಸ್ವಿಯೊಂದಿಗೆ ಅಂತರ್ ರಾಜ್ಯ ತೆರೆ ಬಂಡಿ ಸ್ಪರ್ಧೆಗೆ  ತೆರೆ :  ರಬಕವಿ ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬೆಲ್ಲದ ನಾಡೆ ಎಂದು ಖ್ಯಾತಿ ಪಡೆದ   ಮಹಾಲಿಂಗಪುರ್ ಪಟ್ಟಣದಲ್ಲಿ ಅಂತರ್ ರಾಜ್ಯ ಮಟ್ಟದ ತೆರೆ ಬಂಡಿ ಸ್ಪರ್ಧೆಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆದಿತ್ತು .   ನಡೆದ ಅಂತರ್ ರಾಜ್ಯ ಮಟ್ಟದ  ತೆರೆ ಬಂಡಿ ಸ್ಪರ್ಧೆಯ  ಕೊನೆಯ ಮುಕ್ತಾಯ ಸಂದರ್ಭದಲ್ಲಿ  ಮಾತನಾಡಿದ   ಮುಖಂಡ ಡಾಕ್ಟರ್ ಎಆರ್ ಬೆಳಗಲಿ ಕಳೆದ 25 ವರ್ಷಗಳಿಂದ ಜನರ ಸಮಾಜ ಸೇವೆಯಲ್ಲಿ ಇದ್ದೇನೆ ಆದ್ದರಿಂದ ಇಂಥಹ ಅಭೂತ ಪೂರ್ವ ಕಾರ್ಯಕ್ರಮಕ್ಕೆ ಜನಸಮೂಹ ಸಾಕ್ಷಿಯಾಗಿದ್ದು , ನಮ್ಮ ಪುಣ್ಯ ಎಂದು ಹೇಳಿದರು . ನಗರದ ಬಸವೇಶ್ವರ ಜಾತ್ರೆಯ 50 ನೇ ವರ್ಷದ ಸುವರ್ಣಮಹೋತ್ಸವದ ಅಂಗವಾಗಿ ,ಬಸವೇಶ್ವರ ಜಾತ್ರಾ ಕಮೀಟಿ ಮಹಾಲಿಂಗಪುರ ವತಿಯಿಂದ ಅಂತರ್ ರಾಜ್ಯ ಮಟ್ಟದ ತೆರಬಂಡಿ ವೈಭವದ ಸ್ಪರ್ಧೆಗೆ  ಅಭೂತಪೂರ್ವ ಯಶಸ್ವಿಯೊಂದಿಗೆ ತೆರೆ ಕಂಡಿತು. ತೆರೆಬಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಠ್ಠಲ ಅಣ್ಣಾ ಮ್ಯಾಗಡಿ, ದ್ವಿತೀಯ ಸ್ಥಾನ ಅಕ್ಕಿಮರಡಿ ಕುಮಾರ. ತೃತೀಯ ಸ್ಥಾನ ಪಡೆದುಕೊಂಡರು.  ಬುಲ್ಸ್ ರೈತರ ಎತ್ತುಗಳು ಬಹುಮಾನ ಪಡೆದವು.ಅಂತರ ರಾಜ್ಯಮಟ್ಟದ ತೆರಬಂಡಿ ಸ್ಪರ್ಧೆಯನ್ನು 2,3,4 ಫೆಬ್ರುವರಿ-2023 ರಂದು...

ಪಠಾಣ್' ಸಿನೆಮಾ ಬಾಯ್ಕಾಟ್ ಮಾಡಿದ್ದರ ಘೋರ ಪರಿಣಾಮಗಳು:

' *ಪಠಾಣ್' ಸಿನೆಮಾ ಬಾಯ್ಕಾಟ್ ಮಾಡಿದ್ದರ ಘೋರ ಪರಿಣಾಮಗಳು:*  ವಿಶ್ವದಾದ್ಯಂತ 300 ಸ್ಕ್ರೀನ್‍ಗಳನ್ನು ಹೊಸದಾಗಿ ಸೇರಿಸಬೇಕಾಯ್ತು. ಹಾಗಾಗಿ ಪಠಾಣ್ ವಿಶ್ವದಾದ್ಯಂತ ಒಟ್ಟು 8000 ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾಗಿ, ಅತೀ ಹೆಚ್ಚು ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಹಿಂದಿ ಸಿನೆಮಾ ಎನ್ನುವ ಹೆಗ್ಗಳಿಕೆ ಪಡೆಯಿತು .  ಜನರ ಬೇಡಿಕೆ ಎಷ್ಟಿದೆಯೆಂದರೆ ಸಿನಿಮಾ ಥಿಯೇಟರ್ ಗಳು ಸಾಕಾಗದೆ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಚ್ಚಿಹೋಗಿದ್ದ 25ಕ್ಕೂ ಹೆಚ್ಚು ಸಿಂಗಲ್ ಪರದೆಯ ಸ್ಕ್ರೀನ್ ಸಿನಿಮಾ ಹಾಲ್ ಗಳನ್ನು  ತೆರೆದು , ಪಠಾಣ್  ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ . ಇದೇ ಮೊಟ್ಟ ಮೊದಲ ಬಾರಿ ಶಾರೂಖ್ ಖಾನ್ ಸಿನೆಮಾವೊಂದು ಬೆಳಗ್ಗೆ 6 ಗಂಟೆಗೆ ಪ್ರದರ್ಶಿಸಲ್ಪಡುತ್ತಿದೆ ಇವತ್ತು ಚಿತ್ರ ಬಿಡುಗಡೆಯಾಗಿ ಹತ್ತು ದಿನಗಳ ಕಳೆದರೂ ,  ಜನರ ನೂಕುನುಗ್ಗಲು ನಿಲ್ಲದಿರುವುದರಿಂದ ಇದೀಗ ದೇಶದೆಲ್ಲೆಡೆ ಅನೇಕ ಸ್ಕ್ರೀನ್‍ಗಳು ಶೋ ಸೇರಿಸಿದ್ದಾರೆ .  ಸುಮಾರು ಲಕ್ಷ ಮುಂಗಡ ಟಿಕೇಟ್ ಬಿಕರಿಯಾಗಿದ್ದು, ಹಿಂದಿ ಸಿನೆಮಾ ಮಟ್ಟಿಗೆ ಇದು ಇನ್ನೊಂದು ದಾಖಲೆ . ಇನ್ನು ಬಾಯ್ ಕಟ್ ಗ್ಯಾಂಗ್ ಭಕ್ತರ ಬಹು ದೊಡ್ಡ ಬೇಡಿಕೆಯಂತೆ , ಬೇಷರಮ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಿಕನಿಯ ದೃಶ್ಯಕ್ಕೆ ಒಂಚೂರೂ ಕತ್ತರಿ ಹಾಕದೇ , ಪಠಾಣ್ ಬಿಡುಗಡೆಯಾಗಿದ...