Skip to main content

Posts

Showing posts from April, 2025

ಜಮ್ಮು ಮತ್ತು ಕಾಶ್ಮೀರ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ , ಎಸ್ ಡಿ ಪಿ ಐ ಪ್ರತಿಭಟನೆ :

 ಬಾಗಲಕೋಟೆ / ಮಹಾಲಿಂಗಪುರ  :  ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ್ ನಗರದಲ್ಲಿ ಗಾಂಧಿ ಸರ್ಕಲ್ ನಿಂದ ಚನ್ನಮ್ಮ ಸರ್ಕಲ್ ವರೆಗೆ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರ ಸಾವಿಗೀಡಾಗಿರುವ ಘಟನೆಗೆ ಎಸ್‌ಡಿಪಿಐ ತೇರದಾಳ್ ವಿಧಾನಸಭಾ ಕ್ಷೇತ್ರದ ವತಿಯಿಂದ ತೀವ್ರ ಖಂಡನೆ ವ್ಯಕ್ತಪಡಿಸಲಾಯಿತು ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಲಾಯಿತು. ದೇಶದ ಶಾಂತತೆ ಮತ್ತು ಭದ್ರತೆಯನ್ನು ಭಂಗಗೊಳಿಸುವ, ಅಮಾಯಕರ ರಕ್ತ ಹರಿಸಲು ಹಿಂದೆ ಮುಂದೆ ನೋಡುವುದಿಲ್ಲದ ಭಯೋತ್ಪಾದಕರ ವಿರುದ್ಧ ದೇಶದ ಪ್ರತಿಯೊಬ್ಬ ನಾಗರಿಕನು ಏಕಕಟ್ಟಾಗಿ ನಿಲ್ಲಬೇಕಾದ ಅವಶ್ಯಕತೆಯಿದೆ. “ಭಯೋತ್ಪಾದಕರಿಗೆ ಯಾವುದೇ ಜಾತಿ ಅಥವಾ ಧರ್ಮವಿಲ್ಲ. ಇಂತಹ ಕ್ರೂರ ಕೃತ್ಯಗಳು ಇವರ ಧರ್ಮವಾಗಿದೆ. ನಾವು ಎಲ್ಲರೂ ಮೊದಲು ಭಾರತಿಯರಾಗಬೇಕು. ಧರ್ಮ, ಜಾತಿ, ಭಾಷೆ ಎಂಬ ಭೇದಗಳನ್ನು ಮರೆತು ದೇಶದ ಏಕತೆ ಮತ್ತು ಸಹೋದರತೆಯನ್ನು ಕಾಪಾಡಬೇಕು,” ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಬಾರಕ್ ಅಲ್ಲಾಖಾನ್ ಹೇಳಿದರು.“2019 ರ ಪುಲ್ವಾಮಾ ದಾಳಿಯಲ್ಲಿ 350 ಕೆಜಿ RDX ಹೇಗೆ ಬಂದಿತು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತೀಚಿನ ದಾಳಿಯಲ್ಲಿಯೂ ಗುಪ್ತಚರ ಇಲಾ...

ಪಹಲ್ಗಾಮ್ ನಲ್ಲಿ ಅಮಾಯಕ 28 ಜನರ ಮೇಲೆ ದಾಳಿಯನ್ನು ಖಂಡಿಸಿ, ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಮಾ ಹಿಂದ್ ಜಂಟಿಯಾಗಿ ಪ್ರತಿಭಟನೆ

ಪಹಲ್ಗಾಮ್ ನಲ್ಲಿ ಅಮಾಯಕರ 28 ಜನರ ಮೇಲೆ  ದಾಳಿಯನ್ನು ಖಂಡಿಸಿ,  ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಮಾ ಹಿಂದ್  ಪ್ರತಿಭಟನೆ   ಬಾಗಲಕೋಟೆ /  ರಬಕವಿ ಬನಹಟ್ಟಿ :   ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಮಹಾತ್ಮ  ಗಾಂಧಿ ವೃತ್ತದಲ್ಲಿ ಜಮಿಯತೆ ಉಲೆಮಾ ಹಿಂದ್ ಸಂಘಟನೆ ಹಾಗೂ ಅಂಜುಮನ್ ಸಂಘಟನೆಗಳ ಒಕ್ಕೂಟ ಇವರ ಆಶ್ರಯದಲ್ಲಿ ಕ್ಯಾಂಡಲ್ ಮತ್ತು ಟಾರ್ಚ್ ಹಚ್ಚಿ ಪ್ರತಿಭಟನೆ ಮಾಡಿದರು .   ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಅಮಾಯಕರ ಸಾವಿಗೀಡಾಗಿರುವ ಈ ಘಟನೆ   ರಬಕವಿ ಬನಹಟ್ಟಿ ರಾಂಪುರ್ ಹೊಸೂರ್ ನಗರಗಳ ಅಂಜುಮನ್ ಸಂಘಟನೆಗಳು ಹಾಗೂ ಜಮೀಯತೆ ಉಲ್ಲೇಮಾ ಹಿಂದ್  ಮೌಲ್ವಿ ಸಂಘಟನೆ ವತಿಯಿಂದ ತೀವ್ರ ಸಂತಾಪ  ವ್ಯಕ್ತಪಡಿಸಲಾಯಿತು . ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಲಾಯಿತು .  ಈ ಸಂದರ್ಭದಲ್ಲಿ ಮಾತನಾಡಿದ  ಜಮೀಯತೆ ಉಲೆಮಾ  ಹಿಂದ್ ಅಧ್ಯಕ್ಷ ಮೌಲಾನಾ ಮೊಸಿನ್ ಗೋಕಾಕ್ , 28 ಜನರ ಅಮಾಯಕರ ಮೇಲೆ ದಾಳಿ ಮಾಡಿದ್ದನ್ನು ನಾವು ಖಂಡಿಸುತ್ತೇವೆ  ಭಯೋತ್ಪಾದಕರಿಗೆ ಹಾಗೂ ಇಸ್ಲಾಂ ಧರ್ಮಕ್ಕೆ ಯಾವುದೇ ಸಂಬಂಧವಿರುವುದಿಲ್ಲ ನಮ್ಮ ದೇಶದ ಪ್ರಧಾನ ಮಂತ್ರಿ ಭಯೋತ್ಪಾದಕರ ನಿರ್ನಾಮಕ್ಕೆ ಪಣತೊಟ್ಟಿದ್ದಾರೆ   ಇದಕ್...

ತೇರದಾಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆ

ತೇರದಾಳದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ವಿಜೃಂಭಣೆಯಿಂದ ಆಚರಣೆ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಮಿತಿಯ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಭಾವುಕತೆಗೂಡಿದ ಹಾಗೂ ವಿಜೃಂಭಣೆಯೊಂದಿಗೆ ಆಚರಿಸಲಾಯಿತು. “ಸರ್ವಾಧಿಕಾರ ಅಳಿಯಲಿ, ಸಂವಿಧಾನ ಉಳಿಯಲಿ” ಎಂಬ ಘೋಷವಾಕ್ಯದ ಮೂಲಕ ಈ ಸಮಯದ ರಾಜಕೀಯ ಪರಿಸ್ಥಿತಿ ಸಂಪೂರ್ಣ ಸರ್ವಾಧಿಕಾರ ಶಕ್ತಿಗಳ ತಾಕೀತಿಗೆ ಒಳಪಟ್ಟು, ಅದನ್ನು ಸರಿಪಡಿಸುವ ಅಗತ್ಯತೆ ಬಗ್ಗೆ ಗಮನ ಸೆಳೆಯಲಾಯಿತು. ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ತಂಪು ಪಾನೀಯಗಳನ್ನು ಹಂಚಲಾಯಿತು. ಕಾರ್ಯಕ್ರಮದಲ್ಲಿ SDPI ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮುಬಾರಕ್ ಅಲ್ಲಾಖಾನ, ಜಿಲ್ಲಾ ಸಮಿತಿ ಸದಸ್ಯರು ಹುಸೇನ ಜಮಾದಾರ, ಗೌಸ್ ನದಾಫ್, ತೇರದಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಸ್ಲಂ ಇನಾಮದಾರ, ಮಹಾಲಿಂಗಪುರ ನಗರ ಸಮಿತಿಯ ಅಧ್ಯಕ್ಷ ಯಾಸೀನ್ ಬಳಗಾರ ಹಾಗೂ ಕಾರ್ಯದರ್ಶಿ ಮೂಸಾ ಬೂದಿಹಾಳ ಅವರುಗಳು ಉಪಸ್ಥಿತರಿದ್ದರು. ಅದೇ ರೀತಿ ದಲಿತ ಸಮಾಜದ ಮುಖಂಡರಾದ ಅರ್ಜುನ ದೊಡಮನಿ, ಲಕ್ಷ್ಮಣ ಮಾಂಗ, ಎಂ.ಡಿ. ಆನಂದ್, ರಘು ಆಸಿಪ್ಪನವರ, ಪುಂಡಲೀಕ ಮೇತ್ರಿ, ದುರಗಪ್ಪ ಕಿರಿಕಿರಿ, ಅಭಿನಂದನ ಮುಖ್ಯನವರ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗ...

ನಗರಸಭೆ ವಾರ್ಡ್ ರಸ್ತೆ ಅಗಲೀಕರಣಕ್ಕಾಗಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು :

ವಾರ್ಡ್ ರಸ್ತೆ ಅಗಲೀಕರಣಕ್ಕಾಗಿ ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಸಾರ್ವಜನಿಕರು :   ಬಾಗಲಕೋಟೆ /  ರಬಕವಿ - ಬನಹಟ್ಟಿ : ತಾಲೂಕಿನ ಬನಹಟ್ಟಿ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ 5 ಮತ್ತು 6 ನೇ ವಾರ್ಡಿನ ಮಲ್ಲಿಕಾರ್ಜುನ ಚಿತ್ರಮಂದಿರ ವನ್ನು ತೆರವುಗೊಳಿಸಿದ ನಂತರ ರಸ್ತೆಯನ್ನು ಅಗಲೀಕರಣ ಮಾಡುವ ಕುರಿತು ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ರಬಕವಿ-ಬನಹಟ್ಟಿ ನಗರಸಭೆಯ ನಗರದ ವಾರ್ಡ ನಂ. 5 ಮತ್ತು 6 ರಲ್ಲಿ ಗಾಂಧಿಚೌಕ ಹತ್ತಿರ ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಈಗಾಗಲೇ 8 ಪೂಟ ಅಗಲದ 200 ಪೂಟ ಉದ್ದದ ರಸ್ತೆ ಇದ್ದು, ಇದು ಬಹಳ ಚಿಕ್ಕದಾಗಿದ್ದು, ಇದನ್ನು ಈಗ ಅಗಲೀಕರಣ ಮಾಡುವುದು ತುಂಬಾ ಅವಶ್ಯಕವಾಗಿದೆ ಏಕೆಂದರೆ ಇಲ್ಲಿ ಪ್ರತಿ ದಿನ ಕಾಯಿಫಲೈ ವ್ಯಾಪಾರ ನಡೆಯುವುದರಿಂದ ಜನ ಸಂದನಿ ಹೆಚ್ಚಾಗಿರುತ್ತದೆ. ಆದರಿಂದ ಇಲ್ಲಿ ಹಾಯ್ದಾಡಲು ವಯೋವೃದ್ಧರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಅಷ್ಟೆ ಅಲ್ಲದೆ ಈ ಸಮಯದಲ್ಲಿ ದ್ವಿಚಕ್ರ ವಾಹನಗಳೂ ಚಲಾಯಿಸಲು ಆಗುವುದಿಲ್ಲ. ಆದರಿಂದ ದಿನ ನಿತ್ಯ ಜಗಳ ವಾಗ್ವಾದ ನಡೆಯುವುದು ಸಹಜವಾಗಿದೆ  ಹಾಜಿ ಅಮೀರಸಾಬ ಮುಲ್ಲಾ (ಸಾಂಗ್ಲಿ ಮೇಸ್ತ್ರಿ) ಮನೆಯಿಂದ ಅಮೀರ ಇಕ್ಷಾಲ ಮುಲ್ಲಾ ರವರ ಮನೆಯವರೆಗೆ ಸದರಿ ರಸ್ತೆಯನ್ನು 20 ಪೂಟ ಅಗಲ ಮತ್ತು 200 ಪೂಟ ಉ...