Wednesday, November 1, 2023

ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಕರವೇಯಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಣೆ

ರಬಕವಿ ಬನಹಟ್ಟಿ ಅವಳಿ ನಗರಗಳಲ್ಲಿ ಕರವೇಯಿಂದ ರಾಜ್ಯೋತ್ಸವ ಆಚರಣೆ

  ರಬಕವಿ ಬನಹಟ್ಟಿ

 ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಬೈಕ್ ಆಟೋ ರಿಕ್ಷಾಗಳ ಮೇಲೆ ವೀರ ಹೋರಾಟಗಾರರಾದ ದಕ್ಷಿಣ ಪತೇಶ್ವರ ಇಮ್ಮಡಿ ಪುಲಕೇಶಿ ಸಂಗೊಳ್ಳಿ ರಾಯಣ್ಣ ಕಿತ್ತೂರಾಣಿ ಚೆನ್ನಮ್ಮ ಬೆಳವಡಿ ಮಲ್ಲಮ್ಮ ತಾಯಿ ಭುವನೇಶ್ವರಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಇನ್ನು ಹಲವು ಭಾವಚಿತ್ರಗಳನ್ನು ಆಟೋರಿಕ್ಷಗಳ ವಿವಿಧ ಬೀದಿಗಳಲ್ಲಿ ಸಂಚರಿಸಿ ,
 ಬನಹಟ್ಟಿ ಇಂದ ರಬಕವಿ ನಾಕ ಅವರಿಗೆ ಬೃಹತ್ ಆಚರಣೆ ಮಾಡಲಾಯಿತು .


ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಜೇಶ್ವರಿ ಹಿರೇಮಠ್ ಪ್ರಧಾನ ಕಾರ್ಯದರ್ಶಿ ಬಸೀರ್ ಜಮಾದಾರ್ ವಹಿದಾ ನದಾಫ್ ಅಜಿತ್ ಬರಡಗಿ ಸುರೇಶ ಗೋಕಾವಿ ಮಲಿಕ್ ಜಮಾದಾರ್ ರೇಷ್ಮಾ ಲಕ್ಷ್ಮಿ ಶಿವಲೀಲಾ ಗೈಬು ಸಾಬ್ ಮಲ್ಲು ಬಂಡಾರಿ ಸಿರಾಜ್ ಅತ್ತಾರ್ ಇನ್ನು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು .



ವರದಿ :
ಮಹಬೂಬ್ ಎಂ ಬಾರಿಗಡ್ಡಿ

No comments:

Post a Comment