ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭ
ರಬಕವಿ ಬನಹಟ್ಟಿ :
ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಲಕ್ಷ್ಮಿನಗರದ ಮೌಲಾನ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡದ ಉದ್ಘಾಟನ ಸಮಾರಂಭವನ್ನು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು .
ಈ ಕಾರ್ಯಕ್ರಮ ಸಂದರ್ಭದಲ್ಲಿ ಬಾಗಲಕೋಟ್ ಜಿಲ್ಲಾ ವಕಪ್ ಬೋರ್ಡ್ ಉಪಾಧ್ಯಕ್ಷ ಡಾಕ್ಟರ್ ಅಕ್ಬರ್ ತಾಂಬೋಳಿ
, ಬನಹಟ್ಟಿ ನಗರದ ಅಂಜಮನ್ ಸಂಸ್ಥೆಯ ಅಧ್ಯಕ್ಷ ಬುಡನ್ ಜಮಾದಾರ್ ,
ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಮಲಿಕ್ ಜೆ ಬಾರಿಗಡ್ಡಿ ,
ಹಾಗೂ ನಗರಸಭೆಯ ಮಾಜಿ ಸದಸ್ಯ ನಸೀಮ್ ಮೊಕಾಸಿ ,ಆನಂದ್ ಕಂಪು ,ಅಂಜುಮನ್ ಸಂಸ್ಥೆಯ ಸದಸ್ಯ ಅಜೀಜ್ ಶೇಕ್, ಫಿರೋಜ್ ಜಕಾತಿ ,ಚಿಸ್ತಿ ಜಕಾತಿ, ಚಿಸ್ತಿಮಿಯ ಮೋಮಿನ ,
ಯಾಸಿನ್ ತಾಂಬೋಳಿ,
ಶಾಲಾ ಮುಖ್ಯ ಗುರುಗಳಾದ ಕಲ್ಮಾಡಿ ಸರ್ .
ಹಾಗೂ ಇನ್ನಿತರರು ಶಿಕ್ಷಕ ಶಿಕ್ಷಕರು ಉಪಸ್ಥಿತರಿದ್ದರು .
ವರದಿ :ಮಹಬೂಬ ಬಾರಿಗಡ್ಡಿ
No comments:
Post a Comment