ಚಾಂದಸಾಬ ಕ ಲಾಡಖಾನ
ತೇರದಾಳ : ಸಮೀಪದ ಹಳಿಂಗಳಿ ಗ್ರಾಮದ ಮುಸ್ಲಿಂ ಸಮುದಾಯದ ಧರ್ಮ ಗುರು ಚಾಂದಸಾಬ ಕಬೀರಸಾಬ ಲಾಡಖಾನ ನಿಧನರಾಗಿದ್ದು,ಮೃತರಿಗೆ ೪ ಜನ ಹೆಣ್ಣುಮಕ್ಕಳು ಹಾಗೂ ಒರ್ವ ಸುಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು, ಇವರ ಅಕಾಲಿಕ ಮರಣಕ್ಕೆ ಹಳಿಂಗಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಕಂಬನಿ ಮಿಡಿದಿದ್ದು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ಗೌರವಾರ್ಪನೆಯನ್ನು ಸಲ್ಲಿಸಲಾಯಿತು.
No comments:
Post a Comment