Sunday, July 24, 2022

ಆಮ್ ಆದ್ಮಿ ಪಕ್ಷದಿಂದ 10 ಕಂಪ್ಯೂಟರ್ ಕೊಡಲು ಭರವಸೆ ನೀಡಿದ ಮುಖಂಡ ಅರ್ಜುನ್ ಹಲಗಿಗೌಡರ್ :*



 *ರಬಕವಿ ಬನಹಟ್ಟಿ*

 ಬಾಗಲ್ಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ನಗರ , ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ  ಜಿಲ್ಲಾ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿ ಗೌಡರ್  ರಿಪಬ್ಲಿಕನ್ ಪಾರ್ಟಿ ಆಫ್  ಸಂಘಟನೆ ,ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಒದಗಿಸಲು ಮುಂದೆ ಬಂದಿರುವುದು ಬಹಳ ಸಂತೋಷದ ವಿಷಯ ,

 ಅರ್ಜುನಹಲಗಿಗೌಡರ್ , RPI  ಸಂಘಟನೆಗೆ 5 ಕಂಪ್ಯೂಟರ್ ಬೇಕು ಎಂದು ಮನವಿ ನೋಡಿ , ಸ್ವೀಕರಿಸಿ , ಮಾತನಾಡಿದ ಅವರು , 5 ಕಂಪ್ಯೂಟರ್ ಅಲ್ಲ ನನ್ನಿಂದ 10 ಕಂಪ್ಯೂಟರ್ ನೀಡಲು ಆ ದೇವರು ನನ್ನ ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು .

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಂಬೇಡ್ಕರ್ ಸಂಘಟನೆ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ಒದಗಿಸಲು ಒದಗಿಸಲು ಮುಂದೆ ಬಂದಿದೆ , ಆದ್ದರಿಂದ ಇದೇ ಕಂಪ್ಯೂಟರ್ ಕೇಂದ್ರದಿಂದ ಸಾರ್ವಜನಿಕರಿಗೆ , ಸರ್ಕಾರಿ ಯೋಜನೆಗಳನ್ನು ತಲುಪಿಸಲು ನಾವು ಪ್ರಯತ್ನ ಮಾಡೋಣ ಎಂದು ಹೇಳಿದರು  . 



ಇದೇ ಸಂದರ್ಭದಲ್ಲಿ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಅಬ್ಬಾಸ್ ಮುಲ್ಲಾ ಶ್ರೀಕಾಂತ್ ಬುಗುಟಿ ರಪಿಕ್ ಕೋಲೂರ್ ಜಿಲ್ಲಾ ಕಾರ್ಯದರ್ಶಿ ಅಸ್ಸಲಾಂ ತರತರಿ  , ಜಿಲ್ಲಾ ಮಹಿಳಾ ಅಧ್ಯಕ್ಷ ಮಾನಂದಾ ಬುಗಟ್ಟಿ , ಜಿಲ್ಲಾ ಉಪಾಧ್ಯಕ್ಷರಾದ  ಜಿಲಾನಿ , ರಾಕೇಶ್ ಕಾಂಬಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು  ಮತ್ತಿತರರು ಉಪಸ್ಥಿತರಿದ್ದರು. 

Kalam Express News 
Editor Mahiboob Barigaddi

No comments:

Post a Comment