Sunday, January 8, 2023

ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ,*

ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ,*

ರಬಕವಿ ಬನಹಟ್ಟಿ : ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ 
ಬನಹಟ್ಟಿ ನಗರದಲ್ಲಿ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು  ,ಇದರ ರಬಕವಿ ಬನಹಟ್ಟಿ ತಾಲೂಕ  ಶಾಖೆ  ರಚನೆ ಮಾಡಲಾಯಿತು .

ರಬಕವಿ ಬನಹಟ್ಟಿ ತಾಲೂಕ ಅಧ್ಯಕ್ಷರಾಗಿ , ಉಸ್ಮಾನ್ ಶಾ  ಮಕಾಂದರ್ .ಉಪಾಧ್ಯಕ್ಷ ಬಿ .ಜೆ  ಬೈರೊಡ್ಗಿ . ಮಹಿಳಾ ಉಪಾಧ್ಯಕ್ಷರಾಗಿ , ಶ್ರೀಮತಿ ಏನ್ ಎಂ ಇನಾಮ್ದಾರ್ , ಕಾರ್ಯದರ್ಶಿ ಕೆ ಡಿ ಗೋಟೆದ  , ಖಜಾಂಚಿ ಆರ್ ಎಚ್  ಬಿಜಾಪುರ್ , ಜಂಟಿ ಕಾರ್ಯದರ್ಶಿಯಾಗಿ ,ಕ್ಯೂ ಆರ್ ಫನಿಬಂಧ ಹಾಗೂ ಎಸ್ ಬಿ ಅತ್ತಾರ್  , ಸಂಘಟನಾ ಕಾರ್ಯದರ್ಶಿ ಐ ಬಿ ಪೊಲೀಸ್ , ಸಂಸ್ಕೃತಿ ಕಾರ್ಯದರ್ಶಿಯಾಗಿ ಎಸ್ ಎಂ ನದಾಫ್ , ಇನ್ನುಳಿದರು ಸದಸ್ಯರಾಗಿ ,ಆ ಯಸ್  ಬಾಗವಾನ್ , ಎಚ್ ಸಿ ಹಣಗಂಡಿ , ಜಡ್  ಆರ್ ಕೊಕನಿ,  ಮೌಲಾನ ರಿಜ್ವೀ , ಮಹಿಳಾ ಸದಸ್ಯರಾಗಿ ಶ್ರೀಮತಿ ಎನ್ ಐ ಸಂಗಾಪುರ್   ಒಟ್ಟು 14 ಜನರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ   ಸಂಘ ಚಾಲನೆಗೊಂಡಿತು .

ಇದರ ಸಲಹಾ ಸಮಿತಿ   ಪದಾಧಿಕಾರಿಗಳಾಗಿ ,  ಐ ಎ  ಡಾಂಗೆ ,ಝೆಡ್ ಎಚ್ ಇಂಡಿಕರ್ , ಎ ಎಂ ಗೋರಿಖಾನ್, ಎಮ್ ಎಚ್ ಲಾಡಕಾನ  ಆಯ್ಕೆಯಾಗಿದ್ದಾರೆ .  

ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ , ಸಲೀಂ ಮುಜಾವರ್ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತು .

ಈ ಕಾರ್ಯಕ್ರಮವನ್ನು ಆರ್ ಎಚ್ ಬಿಜಾಪುರ್ ನಿರೂಪಿಸಿದರು .

ಈ ಸಂದರ್ಭದಲ್ಲಿ ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಶಾಲಾ  ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ  ಚಿಕ್ಕೋಡಿ ಭಾಗದ ಅಧ್ಯಕ್ಷ ಜಾಕಿರ್ ಪಟೇಲ್ ಹಾಗೂ ರಾಯಬಾಗ್ ತಾಲೂಕ ಅಧ್ಯಕ್ಷ ಅಬೂಬಕ್ಕರ್ ಪಟೇಲ್ ಹಾಗೂ ಇನ್ನೂ ಅನೇಕ  ಶಿಕ್ಷಕ  ಶಿಕ್ಷಕಿಯರು  ಉಪಸ್ಥಿತರಿದ್ದರು .

ವರದಿ : ಮಹಿಬೂಬ್ ಬಾರಿಗಡ್ಡಿ

No comments:

Post a Comment